ಸ್ಥಳೀಯ ಸುದ್ದಿ
ಕೆರೆಯಲ್ಲಿ ಮುಳುಗಿ ತಂದೆ ಮಗ ಸಾವು
![](https://www.powercity.news/wp-content/uploads/2022/07/IMG_20220721_134537.jpg)
ಧಾರವಾಡ
ಟಂಟಂ ವಾಹನವನ್ನು ಕೆರೆಯಲ್ಲಿ ತೊಳೆಯಲು ಹೋಗಿ ತಂದೆ ಮಗ ಇಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಕೆರೆಯಲ್ಲಿ ವಾಹನವನ್ನು ತೊಳೆಯಲು ಹೋಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
![](http://powercity.news/wp-content/uploads/2022/07/IMG_20220721_134517.jpg)
ಕ್ಯಾರಕೊಪ್ಪ ಗ್ರಾಮದ
ಗದಿಗೆಪ್ಪ ಅಗ್ಸಿಮನಿ 45 ಹಾಗೂ ಆತನ ಮಗ
ರವಿ (10) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.