ಧಾರವಾಡ
ಬಸವರಾಜ ಕೊರವರ ಬರ್ತಡೆ ದಿನದಂದು ಅಭಿಮಾನಿಗಳಿಂದ ಸಮಾಜಮುಖಿ ಕೆಲಸ
![](https://www.powercity.news/wp-content/uploads/2022/01/IMG-20220119-WA0009.jpg)
ಧಾರವಾಡ
ಜನ ಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊರವರ ಅವರ ಜನುಮ ದಿನದ ಅಂಗವಾಗಿ ಅವರ ಅಭಿಮಾನಿಗಳು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು.
![](http://powercity.news/wp-content/uploads/2022/01/IMG-20220119-WA0004.jpg)
ಧಾರವಾಡ ಜಿಲ್ಲೆ ವ್ಯಾಪ್ತಿಯ ಪೊಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಕೊರವರ, ಕಾರಣಾಂತರಗಳಿಂದ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿ ಇಲಾಖೆಯಿಂದ ದೂರ ಉಳಿಯಬೇಕಾಯ್ತು.
![](http://powercity.news/wp-content/uploads/2022/01/IMG-20220119-WA0008.jpg)
ಆದ್ರೆ ಸಮಾಜದಲ್ಲಿನ ಕೆಲವೊಂದು ಜನಪರ ಮಹತ್ತರ ಹೋರಾಟಗಳನ್ನು ಜನಜಾಗೃತಿ ಸಂಘದಿಂದ ಮಾಡುವ ಮೂಲಕ ತಮ್ಮದೆ ಆದ ಅಭಿಮಾನಿಗಳನ್ನ ಹೊಂದಿದ್ದಾರೆ ಕೊರವರ್ ಬಸಣ್ಣಾ.
![](http://powercity.news/wp-content/uploads/2022/01/IMG-20220119-WA0006.jpg)
18/1/2022 ರಂದು ಬಸವರಾಜ್ ಕೊರವರ ಜನ್ಮದಿನದ ಪ್ರಯುಕ್ತವಾಗಿ ಅವರ ಅಭಿಮಾನಿಗಳು, ಸ್ನೇಹಿತರು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡಿ ಅರ್ಥಪೂರ್ಣವಾಗಿ ಬರ್ತಡೆ ಆಚರಿಸಿದ್ದಾರೆ.
![](http://powercity.news/wp-content/uploads/2022/01/IMG-20220119-WA0007.jpg)