ಧಾರವಾಡಸ್ಥಳೀಯ ಸುದ್ದಿ
ಮಾದರಿ ಕೆಲಸಗಳಿಂದ ಊರಿನ ಮೆಚ್ಚುಗೆ ಗಳಿಸಿದ ಮನಸೂರಿನ ಪಂಚಾಯತ್ ಅಧ್ಯಕ್ಷ
![](https://www.powercity.news/wp-content/uploads/2021/11/IMG-20211110-WA0022.jpg)
![](http://powercity.news/wp-content/uploads/2021/11/IMG-20211110-WA0020.jpg)
ಧಾರವಾಡ
![](http://powercity.news/wp-content/uploads/2021/11/IMG-20211110-WA0023.jpg)
ನೀರಿನ ಟ್ಯಾಂಕ್ ಸ್ವಚ್ಚಗೊಳಿಸಿ ಊರಿಗೆ ಶುದ್ದ ಕುಡಿಯುವ ನೀರು ಸಿಗಬೇಕೆಂದು ಪಣ ತೊಟ್ಟಿದ್ದಾರೆ ಈ ವಿಶೇಷ ವ್ಯಕ್ತಿ.
ಧಾರವಾಡ ಜಿಲ್ಲೆಯ ಕಲಘಟಗಿ ವಿಧಾಸಭಾ ಕ್ಷೇತ್ರದ ಧಾರವಾಡ ತಾಲೂಕಿನ ಮನಸೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಮೇಶ ಕುಂಬಾರ್ ಇಂತಹ ಸಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯತನಿಂದ ಆಯ್ಕೆಯಾಗಿ ಅಧ್ಯಕ್ಷರಾಗಿರುವ ಇವರು ಸಾಮಾಜಿಕ ಕಳಕಳಿಯ ಹೊಂದಿ ಊರಿನಲ್ಲಿ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ.
ಇವರಿಗೆ ಇನ್ನುಳಿದ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಇವರು ಮಾಡುವ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲ ಕೊಡುತ್ತಿದ್ದಾರೆ.