ಸ್ಥಳೀಯ ಸುದ್ದಿ
ಸಚಿವ ಜಿ.ಪರಮೇಶ್ವರ ಗೆ ಶುಭ ಕೊರಲು ಬಂದ ಅಭಿಮಾನಿಗಳ ಸಾಗರ!
![](https://www.powercity.news/wp-content/uploads/2023/05/IMG-20230524-WA0032-e1684935620475.jpg)
Powercity news ತುಮಕೂರು: ಕಲ್ಪತರು ನಾಡಿನ ಹೆಮ್ಮೆಯ ಮನೆ ಮಗ ತುಮಕೂರು ಜಿಲ್ಲೆಯ ಧೀಮಂತ ನಾಯಕ ಡಾ.ಜಿ.ಪರಮೇಶ್ವರ್ ಅವರು ಕರ್ನಾಟಕ ರಾಜ್ಯದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತಮ್ಮ ತವರು ಜಿಲ್ಲೆ ತುಮಕೂರಿಗೆ ಆಗಮಿಸಿದ ಸಂದರ್ಭದಲ್ಲಿ
![](https://powercity.news/wp-content/uploads/2023/05/IMG-20230524-WA0031.jpg)
ಸಾವಿರಾರು ಅಭಿಮಾನಿಗಳು ಕಾಂಗ್ರೆಸ್ ಮುಖಂಡರುಗಳು ನಾಯಕರಗಳು ಮತ್ತು ಕಾರ್ಯಕರ್ತರುಗಳು ಕ್ಯಾತ್ಸಂದ್ರದ ಟೋಲ್ ನಿಂದ ತುಮಕೂರಿನ ಕಾಂಗ್ರೆಸ್ ಕಚೇರಿಯವರೆಗೂ ಅದ್ದೂರಿಯಾಗಿ ಜಿಲ್ಲೆಗೆ ಬರಮಾಡಿಕೊಂಡರು
![](https://www.powercity.news/wp-content/uploads/2023/05/IMG-20230524-WA0032-850x560.jpg)