ಸ್ಥಳೀಯ ಸುದ್ದಿಹುಬ್ಬಳ್ಳಿ
ಪುಸ್ತಕದ ಜೊತೆಗೆ ಕರ್ತವ್ಯದಲ್ಲೂ ಮುಂಬಡ್ತಿ ಹೊಂದಿದ ಪೊಲಿಸ್ ಪೇದೆ: ರಾಜು ದರ್ಗಾದವರ !
![](https://www.powercity.news/wp-content/uploads/2021/12/IMG-20211221-WA0059.jpg)
ಪುಸ್ತಕದ ಜೊತೆಗೆ ಕರ್ತವ್ಯದಲ್ಲೂ ಮುಂಬಡ್ತಿ ಹೊಂದಿದ ಪೊಲಿಸ್ ಪೇದೆ: ರಾಜು ದರ್ಗಾದವರ
ಪೇದೆಯಾಗಿ ಸಿ ಎ ಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.
ಆರ್ ಎನ್ ದರ್ಗಾದವರ ರವರು ಈಗ ಪೇದೆಯಿಂದ ಮುಖ್ಯ ಪೇದೆಯಾಗಿ (ಹೆಡ್ ಕಾನ್ಸ್ಟೇಬಲ್) ಮುಂಬಡ್ತಿ ಹೊಂದಿದ್ದಾರೆ.ಈ ಕುರಿತು ಮಾನ್ಯ ಉಪ ಪೊಲೀಸ್ ಆಯುಕ್ತರು ಸಿ ಎ ಆರ್ ಘಟಕ ಹುಬ್ಬಳ್ಳಿ ಧಾರವಾಡ ರವರಲ್ಲಿ ಮುಖ್ಯ ಪೇದೆಯಾಗಿ ವರದಿಯನ್ನು ಮಾಡಿಕೊಂಡರು.
![](http://powercity.news/wp-content/uploads/2021/12/IMG-20211221-WA0060.jpg)
ಕರ್ತವ್ಯದ ಜೊತೆಗೆ ಸಾಹಿತ್ಯಕ್ಕೂ ಸೈ!
![](http://powercity.news/wp-content/uploads/2021/12/FB_IMG_1640092129531.jpg)
ಆರ್ ಎನ್ ದರ್ಗಾದವರ ರವರು ಕರ್ತವ್ಯದ ಜೊತೆ ಜೊತೆಯಲಿ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು. ಈಗಾಗಲೇ ಇವರು ಬರೆದ ಹಲವು ಪುಸ್ತಕ ಗಳಲ್ಲಿ “ಗಾಂಧಿ ನೇಯ್ದಿಟ್ಟ ಬಟ್ಟೆ” ಎಂಬ ಪುಸ್ತಕವನ್ನು ಕೂಡ ಹೊರ ತಂದಿದ್ದಾರೆ.ಈ ಪುಸ್ತಕವು ಕರ್ನಾಟಕ – ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ರವರಿಂದ ಧನ ಸಹಾಯ ಪಡೆದು ಕೊಂಡಿರುತ್ತದೆ. ಹೀಗೆ ಪೋಲಿಸ್ ಇಲಾಖೆಗೆ ಸೇವೆ ಸಲ್ಲಿಸುವ ಮೂಲಕ ಉತ್ತುಂಗದ ಗರಿ ಮೂಡಿಗೆರಸಿ ಕೊಳ್ಳಲಿ ಎನ್ನುವುದೆ. Power city Kannada news ನ ಹಾರೈಕೆ.
![](https://www.powercity.news/wp-content/uploads/2021/12/IMG-20211221-WA0059-850x560.jpg)