![](https://www.powercity.news/wp-content/uploads/2021/11/WhatsApp-Image-2021-11-05-at-13.02.30.jpeg)
ಯುವ ಪತ್ರಕರ್ತರೇ ಕಟ್ಟಿದ ಪಾವರ್ ಸಿಟಿ ನ್ಯೂಸ ಕನ್ನಡ ಡಿಜಿಟಿಲ್ ಮೀಡಿಯಾವನ್ನು ಬೈಲಹೊಂಗಲದ ನಯನಾಗರದ
ಸುಕ್ಷೇತ್ರದ ಶ್ರೀಸುಖದೇವಾನಂದಮಠ
ಶ್ರೀ ಶ್ರೀ ಶ್ರೀ ಅಭಿನವಸಿದ್ದಲಿಂಗ್ ಸ್ವಾಮೀಜಿ ಉದ್ಘಾಟನೆ ಮಾಡಿದ್ರು.
![](http://powercity.news/wp-content/uploads/2021/11/WhatsApp-Image-2021-11-05-at-12.38.03-PM.jpeg)
ಧಾರವಾಡದ ಕೆಲಗೇರಿ ನಿಂದರಕಿ ಮಠದಲ್ಲಿ ಡಿಜಿಟಲ್ ಮೀಡಿಯಾ ಉದ್ಘಾಸಿದ ಸ್ವಾಮೀಜಿ, ದೀಪಾವಳಿ ಸಮಯದಲ್ಲಿ ಆರಂಭವಾದ ಹೊಸ ವಾಹಿನಿಗೆ ಶುಭವಾಗಲೆಂದು ಹಾರೈಸಿದ್ರು. ಇದೇ ಸಂದರ್ಭದಲ್ಲಿ ಪಾವರ್ ಸಿಟಿ ನ್ಯೂಸ್ ಕನ್ನಡದ ತಂಡದ ರಾಜು ದಖನಿ ಹಾಗೂ ವಾಸೀಮ ಭಾವಿಮನಿ , ಟೆಕ್ನಿಕಲ್ ಟೀಂ ಮುಖ್ಯಸ್ಥ ಪ್ರವೀಣ ಪೋಳ ಅವರಿಂದ ಸ್ವಾಮೀಜಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಶುಭ ಸಂದರ್ಭದಲ್ಲಿ, ಲೋಹಿತ ಉಡಕೇರಿ, ಸದ್ದಾಂ ಮುಲ್ಲಾ, ಮಲ್ಲಿಕಾರ್ಜುನ ಹಿರೇಮಠ, ಮಾಬುಸಾಬ ಫ. ಯಾದವಾಡ , ಮಾಬೂಲಿ ದಿಡ್ಡಿ, ಮಡಿವಾಳಪ್ಪ ದಿಂಡಲಕೊಪ್ಪ, ರಾಚಯ್ಯಾ ಹಳ್ಳಿಗೇರಿಮಠ, ಮುತ್ತು ಕಮ್ಮಾರ, ಉಪಸ್ಥಿತರಿದ್ದರು.
![](http://powercity.news/wp-content/uploads/2021/11/WhatsApp-Image-2021-11-05-at-1.21.07-PM.jpeg)