ಸ್ಥಳೀಯ ಸುದ್ದಿ

ಅಂಬೇಡ್ಕರ್ ಪ್ರತಿಮೆ ಶಂಕು ಸ್ಥಾಪನೆ ಹಿನ್ನೆಲೆ ಊರಿನಲ್ಲಿ ಹಬ್ಬದ ಸಂಭ್ರಮ- ರಾಜಕೀಯ ಬಂದಿಗಿಟ್ಟು ಕಾರ್ಯಕ್ರಮದಲ್ಲಿ ಭಾಗಿಯಾದ ನಾಯಕರು

ಧಾರವಾಡ

ಧಾರವಾಡ ಜಿಲ್ಲೆಯ ತಡಕೋಡ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಶಂಕುಸ್ಥಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ರಸ್ತೆಗಳೆಲ್ಲಾ ಹೂವಿನಿಂದ ಅಲಂಕಾರಗೊಂಡಿದ್ದವು.
ರಾಜಕೀಯ ಮರೆತು ಎಲ್ಲಾ ನಾಯಕರು ಒಂದಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ್ರು.

ಮಾಜಿ‌ ಸಚಿವ ಆಲ್ಕೋಡ ಹನುಂಂತಪ್ಪ, ಬಿಜೆಪಿ ನಾಯಕಿ ಸವಿತಾ ಅಮರಶೆಟ್ಟಿ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ‌, ತಡಕೋಡ ಗ್ರಾಮ ಪಂಚಾಯತ ಅಧ್ಯಕ್ಷ ದೊಡ್ಡಮ್ಮ‌ಕರಿಕಟ್ಟಿ ಹಾಗೂ ಉಪಾಧ್ಯಕ್ಷ ಈರಣ್ಣಾ ಬಾರಕೇರ ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು. ‌

Related Articles

Leave a Reply

Your email address will not be published. Required fields are marked *

Back to top button