ಸ್ಥಳೀಯ ಸುದ್ದಿ
ಅಗ್ನಿಪಥ ಯೋಜನೆ ವಿವಾದ ಪಥಸಂಚಲ ನಡೆಸಿದ ಪೊಲೀಸರು
![](https://www.powercity.news/wp-content/uploads/2022/06/IMG-20220619-WA0026.jpg)
ಧಾರವಾಡ
ಇತ್ತೀಚಿಗೆ ಅಗ್ನಿಪಥ ಯೋಜನೆ ವಿವಾದ ಹೆಚ್ಚಾಗುತ್ತಿದ್ದು, ದೇಶದ ಹಲವೇಡೆ ಹಿಂಸಾಚಾರ ನಡೆಯುತ್ತಿವೆ.
ಧಾರವಾಡದಲ್ಲಿಯೂ ನಿನ್ನೆ ಯುವಕರಿಂದ ಕಲ್ಲು ತೂರಾಟ ನಡೆದಿದ್ದು, ಬಸ್ ಗ್ಲಾಸ್ ಒಡೆಯಲಾಗಿದೆ.
![](http://powercity.news/wp-content/uploads/2022/06/IMG-20220618-WA0018-1.jpg)
![](http://powercity.news/wp-content/uploads/2022/06/Screenshot_2022-06-19-17-18-32-700_com.google.android.googlequicksearchbox-1.jpg)
ಪೊಲೀಸರು ಗಲಾಟೆ ಮಾಡಿದವರನ್ನು ವಶಕ್ಕೆ ಪಡೆದಿದ್ದು, ಇಂದು ಧಾರವಾಡ ನಗರದ ತುಂಬೆಲ್ಲಾ ಪಥಸಂಚಲನ ನಡೆಸಿದ್ರು.
![](http://powercity.news/wp-content/uploads/2022/06/IMG-20220619-WA0025.jpg)
ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಈ ಪಥಸಂಚಲನದ್ದಾಗಿದೆ