ಸ್ಥಳೀಯ ಸುದ್ದಿ
ಅಗ್ನಿವೀರ ಯೋಧನಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಮೊದಲ ಪರೆಡ ಕಮಾಂಡರ್ ಧಾರವಾಡ ಜಿಲ್ಲೆಯ ಯೋಧ ಕಾಸೀಮ ಕುತುಬುದ್ದೀನ ಭಾವಿಮನಿ
![](https://www.powercity.news/wp-content/uploads/2023/08/IMG-20230806-WA0008.jpg)
ಧಾರವಾಡ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಗ್ನಿವೀರ ಯೋಧನಾಗಿ ನೇಮಕಾತಿ ಆಗಿರುವ ಧಾರವಾಡ ಜಿಲ್ಲೆಯ ಯೋಧನೊಬ್ಬ ಕರ್ನಾಟಕ್ಕೆ ಕೀರ್ತಿ ತಂದಿದ್ದಾನೆ.
ಉತ್ತರಪ್ರದೇಶದಲ್ಲಿ ನಡೆದ ಅಗ್ನಿವೀರ ಯೋಧರ ಪರೇಡನಲ್ಲಿ , ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಅಗ್ನಿವೀರ ಕಾಸೀಮ ಭಾವಿಮನಿ, ಯಶಸ್ವಿಯಾಗಿ ಶಿಸ್ತು ಬದ್ದವಾಗಿ ಪರೇಡ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.
![](https://powercity.news/wp-content/uploads/2023/08/IMG-20230806-WA0008-1.jpg)
ಇವರು ಧಾರವಾಡ ತಾಲೂಕಿನ ಯಾದವಾಡ ಗ್ರಾಮದವರು ಅನ್ನೋದು ಧಾರವಾಡ ಜಿಲ್ಲೆಯ ಹೆಮ್ಮೆ.
![](https://powercity.news/wp-content/uploads/2023/08/IMG-20230806-WA0009.jpg)