ಧಾರವಾಡ

ಅಪ್ಪು ಮಾದರಿಯಲ್ಲಿಯೇ ಇತರರಿಗೂ ಮಾದರಿಯಾದ ಧಾರವಾಡದ ಧಣಿ

ಧಾರವಾಡ

ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರಿಂದ ಜನ್ಮದಿನಾಚರಣೆಯಂದು ಮಾದರಿ‌ ಕೆಲಸ ಮಾಡಿದ್ದಾರೆ.

ಪುನೀತ್ ಮಾದರಿಯಲ್ಲಿಯೇ ಸಾವಿರಾರು ಮಂದಿಯಿಂದ ನೇತೃದಾನ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ ಧಾರವಾಡ ಶಾಸಕರು.

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು 44 ನೇ ಬರ್ತಡೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ರು.

ಧಾರವಾಡದ ಹೊರವಲಯದಲ್ಲಿರುವ ಕೆ.ಬಿ.ಎನ್.ಸಾಯಿ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಕ್ಷೇತ್ರದ ಜನರು ಹಾಗೂ ಆತ್ಮೀಯರೊಂದಿಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡರು.‌

ಧಾರವಾಡ ಗ್ರಾಮೀಣ ಶಾಸಕರಾದ ಅಮೃತ್ ದೇಸಾಯಿ ಅವರ ಜನ್ಮ ದಿನದ ನಿಮಿತ್ತ ಅಮೃತ್ ದೇಸಾಯಿ ಗೆಳೆಯರ ಬಳಗದ ವತಿಯಿಂದ ನೇತ್ರದಾನದ ನೋಂದಣಿ ಹಾಗೂ ರಕ್ತದಾನ ಶಿಬಿರವು ನಡೆಯಿತು.

*ಶಿಬಿರದಲ್ಲಿ ಶಾಸಕರು ಹಾಗೂ ಅವರ ಧರ್ಮಪತ್ನಿ ನೇತ್ರದಾನ ನೋಂದಣಿ ಮಾಡಿಸಿದ್ರು.

ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.

Related Articles

Leave a Reply

Your email address will not be published. Required fields are marked *

Back to top button