ಸ್ಥಳೀಯ ಸುದ್ದಿ
ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚನೆ -ಇಬ್ಬರ ಬಂಧನ
![](https://www.powercity.news/wp-content/uploads/2022/05/IMG-20220527-WA0005.jpg)
ಬೆಂಗಳೂರು
ರಾಜ್ಯದ ತುಂಬೆಲ್ಲಾ ನಾವು ಎಸಿಬಿ ಅಧಿಕಾರಿಗಳು ಎಂದು ಸುಳ್ಳು ಹೇಳುತ್ತಾ, ಮೋಸ ಮಾಡಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿಕೊಂಡಿದ್ದ ಅಧಿಕಾರಿಗಳಿಗೆ ವಂಚನೆ ಮಾಡುತ್ತಿದ್ದ ಖದೀಮರ ಬಂಧನವಾಗಿದೆ.
![](http://powercity.news/wp-content/uploads/2022/05/IMG-20220527-WA0006.jpg)
ಬೆಳಗಾವಿ , ಹಾಸನ ಹಾಗೂ ಬಾಗಲಕೋಟೆ ಜಿಲ್ಲೆಯ ಹಿರಿಯ ಎಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೆಳಗಾವಿ ಹಾಗೂ ಹಾಸನ ಜಿಲ್ಲೆಯ ಇಬ್ಬರು ಆರೋಪಗಳನ್ನು ಬಂಧನ ಮಾಡಲಾಗಿದೆ.
![](http://powercity.news/wp-content/uploads/2022/05/IMG_20220527_205203.jpg)
ಮುರಿಗೆಪ್ಪಾ ಕುಂಬಾರ (56) ಹಾಗೂ ರಜನೀಕಾಂತ್ (46) ಬಂಧಿತ ಆರೋಪಿಗಳಾಗಿದ್ದಾರೆ.
![](http://powercity.news/wp-content/uploads/2022/05/IMG_20220527_205217.jpg)
ಮೊದಲ ಆರೋಪಿ 40 ಪ್ರಕರಣಗಳಲ್ಲಿ ವಂಚಿಸಿದ್ದಾರೆ, 2 ನೇ ಆರೋಪಿ 6 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.