ಸ್ಥಳೀಯ ಸುದ್ದಿ
ಐಐಟಿ ಮಂಜೂರಾಗಲು ಕಾಂಗ್ರೆಸ್ ಕಾರಣ ಎಂದ ಮಾಜಿ ಸಚಿವರು
![](https://www.powercity.news/wp-content/uploads/2023/03/IMG_20230310_094246.jpg)
ಬೆಂಗಳೂರು
ಮಾರ್ಚ 12 ಕ್ಕೆ ಐಐಟಿ ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಧಾರವಾಡಕ್ಕೆ ಬರುತ್ತಿದ್ದಾರೆ.
![](https://powercity.news/wp-content/uploads/2023/03/IMG_20230310_094246-1.jpg)
ಆದ್ರೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಐಟಿ ಬರಲು ಕಾಂಗ್ರೆಸ್ ಕಾರಣ ಆಯಿತು ಎನ್ನುವ ವಿಡಿಯೋ ವೈರಲ್ ಆಗುತ್ತಿದೆ.
![](https://powercity.news/wp-content/uploads/2023/03/IMG-20230310-WA0005.jpg)
![](https://powercity.news/wp-content/uploads/2023/03/IMG-20230309-WA0021.jpg)
ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯಾ ಅವರಿಗೆ ಹೇಳಿಸಿ 470 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿದ್ದೇವೆ ಎನ್ನುವ ಮೂಲಕ ಐಐಟಿ ಕೊಡುಗೆ ಕಾಂಗ್ರೆಸ ಪಕ್ಷದ್ದು ಎನ್ನುತ್ತಿದ್ದಾರೆ.
ಈ ಬಗ್ಗೆ ಈ ಹಿಂದೆಯೂ ವಿನಯ ಕುಲಕರ್ಣಿ ಅವರು ಹಲವಾರು ಬಾರಿ ಮಾಧ್ಯಮದವರೊಂದಿಗೆ ಈ ವಿಚಾರವನ್ನು ಹೇಳಿದ್ದಾರೆ.