ಸ್ಥಳೀಯ ಸುದ್ದಿ
ಐಟಿ ದಾಳಿ ಅಸ್ತ್ತಕ್ಕೆ ತಿರುಗೇಟು ನೀಡಿದ ನಾಯಕರು
![](https://www.powercity.news/wp-content/uploads/2023/05/IMG_20230505_173420.jpg)
ಧಾರವಾಡ
ರಾಜ್ಯದ ಗಮನ ಸೆಳೆದಿರುವ ಏಕೈಕ ಕುತೂಹಲದ ಕ್ಷೇತ್ರ ಧಾರವಾಡ ಗ್ರಾಮೀಣ ಕ್ಷೇತ್ರ.ಇಲ್ಲಿ ಅಭ್ಯರ್ಥಿ ಕ್ಷೇತ್ರದಿಂದ ಹೊರಗಡೆ ಇದ್ದುಕೊಂಡು ಚುನಾವಣೆ ಎದುರಿಸುವ ಸಂದರ್ಭ ಇದೆ.
![](https://powercity.news/wp-content/uploads/2023/05/InShot_20230505_173339151.jpg)
ಇಂತಹ ಸಮಯದಲ್ಲೇ ಪ್ರಭಾವಿ ನಾಯಕ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ.ಇದಕ್ಕೆ ಸಂಬಂಧಿಸಿದಂತೆ ನಾಯಕರು ಹೇಳಿದ್ದು ಹೀಗಿದೆ.