ಸ್ಥಳೀಯ ಸುದ್ದಿ
ಕಾಂಗ್ರೆಸನ ಮತ್ತೊಬ್ಬ ನಾಯಕನಿಗೆ ಐಟಿ ನೋಟಿಸ್
![](https://www.powercity.news/wp-content/uploads/2023/05/IMG-20230505-WA0052.jpg)
ಧಾರವಾಡ
ನಿನ್ನೆಯಷ್ಟೇ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೆಕರೆ ಮನೆ ಮೇಲೆ ಐಟಿದಾಳಿ ನಡೆದಿತ್ತು.
ಇಂದು ಧಾರವಾಡದ ಕಾಂಗ್ರೆಸ ಮುಖಂಡ ಅರವಿಂದ ಏಗನಗೌಡ್ರ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
![](https://powercity.news/wp-content/uploads/2023/05/IMG-20230505-WA0051.jpg)
ವಿಚಾರಣೆಗೆ ನವನಗರದ ಐಟಿ ಕಚೇರಿಗೆ ಆಗಮಿಸುವಂತೆ ತಿಳಿಸಿದ್ದಾರೆ.
ಈ ಚುನಾವಣಾ ಸಂಧರ್ಭದಲ್ಲಿ,ದುರುದ್ದೇಶ ಪೂರಿತ ,ಮತ್ತು ಎದುರಾಳಿಗಳನ್ನು ಭಯಪಡಿಸುವ ಹಿನ್ನೆಲೆಯಲ್ಲಿ,ಕೇವಲ ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು ಮಾತ್ರ ಗುರಿಯಾಗಿಸಿ ಐಟಿ ದಾಳ ನಡೆಸುತ್ತಿರುವ ಉದ್ದೇಶವಾದರೂ ಏನು ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.