ಸ್ಥಳೀಯ ಸುದ್ದಿ
ಕೆಲಗೇರಿ ನಿಂದರಕಿ ಮಠಕ್ಕೆ ಭೇಟಿ ನೀಡಿದ ಕೆ.ಪಿ.ನಂಜುಂಡಿ
![](https://www.powercity.news/wp-content/uploads/2022/11/IMG_20221120_133057-scaled.jpg)
ಧಾರವಾಡ
ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ ನಂಜುಂಡಿ ಅವರು ಇಂದು ಕೆಲಗೇರಿ ನಿಂದರಕಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದ್ರು.
![](https://powercity.news/wp-content/uploads/2022/11/IMG_20221120_133824-scaled.jpg)
![](https://powercity.news/wp-content/uploads/2022/11/IMG_20221120_133827-scaled.jpg)
ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಅವರು, ಕೆ.ಪಿ.ನಂಜುಂಡಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
![](https://powercity.news/wp-content/uploads/2022/11/IMG_20221120_133054-scaled.jpg)
ವಿಶ್ವಕರ್ಮ ಸಮಾಜದ ಧಾರವಾಡ ಜಿಲ್ಲೆಯ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.