ರಾಜ್ಯ
ತಿರುಪತಿಗೆ ಹೋಗವವರು ತಪ್ಪದೇ ನೋಡಿ ತಿರುಪತಿಯಲ್ಲಿನ ಮಳೆ ಆವಾಂತರ
![](https://www.powercity.news/wp-content/uploads/2021/11/IMG_20211119_100213.jpg)
ಹೈದ್ರಾಬಾದ್
ತಿರುಪತಿಗೆ ಹೋಗುವವರು ಈ ವಿಡಿಯೋಗಳನ್ನು ನೋಡಲೇಬೇಕು ಏಕೆಂದರೆ ಅಕಾಲಿಕ ಮಳೆ ಅನಾಹುತವನ್ನೇ ಸೃಷ್ಟಿ ಮಾಡಿದೆ.
ಅಕಾಲಿಕ ಮಳೆ ಎಲ್ಲೇಡೆ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದೆ.
ಮಳೆಯಿಂದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತ ನೆರೆರ ರಾಜ್ಯ ಆಂಧ್ರಪ್ರದೇಶದಲ್ಲಿ ಮಳೆ ಆವಾಂತರ ಜೋರಾಗಿಯೇ ಇದೆ.
ವಾಹನ ಸವಾರರು ತಿರುಪತಿಯಲ್ಲಿನ ಮಳೆಯಿಂದ ಕಂಗಾಲಾಗಿ ಹೋಗಿದ್ದು, ಪ್ರಾಣ ಉಳಿಸಿಕೊಳ್ಳುವುದು ಮಾತ್ರ ಬಾಕಿ ಇದೆ.
ತಿರುಪತಿಗೆ ಹೋಗುವವರು ಯಾರಾದರೂ ಇದ್ದರೆ ಸ್ವಲ್ಪ ದಿನ ಮುಂದೂಡಿ ಅಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ.