ಸ್ಥಳೀಯ ಸುದ್ದಿ
ದಾವಣಗೇರಿ ಎಸ್ಪಿ ರಿಷ್ಯಂತ್ ವರ್ಗಾವಣೆ
![](https://www.powercity.news/wp-content/uploads/2023/04/IMG_20230423_203055.jpg)
ಬೆಂಗಳೂರು
ದಾವಣಗೇರಿ ಎಸ್ಪಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
![](https://powercity.news/wp-content/uploads/2023/04/IMG_20230423_205141.jpg)
![](https://powercity.news/wp-content/uploads/2023/04/IMG_20230423_203111.jpg)
ಕಾಂಗ್ರೆಸ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಎಸ್ಪಿ ಅವರನ್ನು ದಿಡೀರ ವರ್ಗಾವಣೆ ಮಾಡಲಾಗಿದೆ.
![](https://powercity.news/wp-content/uploads/2023/04/IMG_20230423_203039.jpg)
ವರ್ಗಾವಣೆ ಮಾಡಿರುವ ಎಸ್ಪಿ ಅವರಿಗೆ ಯಾವುದೇ ಜಾಗ ತೋರಿಸದೇ ಇದ್ದದ್ದು ಎಸ್ಪಿ ಅವರಿಗೆ ತುಸು ಗೊಂದಲಕ್ಕೆ ಕಾರಣವಾಗಿದೆ.