ಧಾರವಾಡ

ವಿದ್ಯಾವರ್ಧಕ ಸಂಘದ ಚುನಾವಣೆ- ಚಂದ್ರಕಾಂತ್ ಬೆಲ್ಲದ ಪ್ಯಾನಲ್

ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಈ ಬಾರಿ ಮಾಜಿ ಶಾಸಕರು ಆಗಿರುವ ಚಂದ್ರಕಾಂತ ಬೆಲ್ಲದ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಖ್ಯಾತ ವಕೀಲರಾದ ಪ್ರಕಾಶ ಉಡಕೇರಿ ಅವರ ಸಾರಥ್ಯದಲ್ಲಿ ಅಭ್ಯರ್ಥಿಗಳು‌ ಸ್ಫರ್ಧೆ ಮಾಡಿದ್ದಾರೆ.

ನವೆಂಬರ್ 28 ರಂದು ಬೆಳಿಗ್ಗೆ 7 ರಿಂದ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಚುನಾವಣೆಗೆ ನಿಂತಿರುವ ಪದಾಧಿಕಾರಿಗಳ ಹೆಸರು ಮತ್ತು ಸ್ಪರ್ಧೆ ಮಾಡಿರುವ ಸ್ಥಾನಗಳ ಹೆಸರು ಈ‌ ಕೆಳಗಿನಂತಿವೆ….

Related Articles

Leave a Reply

Your email address will not be published. Required fields are marked *

Back to top button