ಸ್ಥಳೀಯ ಸುದ್ದಿ
ನಿಮ್ಮ ಯಜಮಾನರು ನಮ್ಮ ಹೃದಯದಲ್ಲಿ ಇದಾರೆ ಎಂದ ಅಭಿಮಾನಿಗಳು
![](https://www.powercity.news/wp-content/uploads/2023/04/IMG-20230417-WA0072.jpg)
ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕ್ಷೇತ್ರದಿಂದ ದೂರ ಇದ್ದರೂ ಕೂಡ ಅವರ ಅಭಿಮಾನಿಗ ಸಂಖ್ಯೆ ಜಾಸ್ತಿ ಇದ್ದು, ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
![](https://powercity.news/wp-content/uploads/2023/04/IMG-20230417-WA0071.jpg)
ವಿನಯ ಕುಲಕರ್ಣಿ ಪರವಾಗಿ ಪ್ರಚಾರಕ್ಕೆಂದು ಕಮಲಾಪುರಕ್ಕೆ ಹೋದಾಗ ಹಿರಿಯ ವ್ಯಕ್ತಿಯೊಬ್ಬರು ಶೀವಲೀಲಾ ಕುಲಕರ್ಣಿ ಅವರಿಗೆ ಹೇಳಿದ ಮಾತು ಇದು.
ತಕ್ಷಣ ಕಣ್ಣೀರು ಹಾಕಿದ ಶೀವಲೀಲಾ ಕುಲಕರ್ಣಿ ಅವರಿಗೆ ಸಮಧಾನ ಹೇಳಿದ ಹಿರಿಯರು ಈ ಬಾರಿ ನಿಮ್ಮ ಪತಿಯ ಗೆಲುವು ನಿಶ್ಚಿತ ಎಂದರು.
![](https://powercity.news/wp-content/uploads/2023/04/IMG-20230417-WA0070.jpg)
ಇದೇ ವೇಳೆ ತಮ್ಮ ಪತಿ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಆಡಳಿತ ಪಕ್ಷದವರು ನಡೆಸಿಕೊಂಡ ಘಟನೆಯನ್ನು ಎಳೆ ಎಳೆಯಾಗಿ ಶೀವಲೀಲಾ ಕುಲಕರ್ಣಿ ಅವರು ತಿಳಿಸಿದ್ರು.