ಧಾರವಾಡ
ಪ್ರಜಾನಗರದ ಜನತೆ ಪ್ರೀತಿ- ವಿಶ್ವಾಸ ಗೆದ್ದ ಜನಸ್ನೇಹಿ ಕಾರ್ಪೋರೇಟರ್ ಚಂದ್ರಶೇಖರ್ ಮನಗುಂಡಿ….
![](https://www.powercity.news/wp-content/uploads/2021/11/IMG-20211119-WA0032.jpg)
ಧಾರವಾಡ
ನವನಗರದ ಪ್ರತಿಷ್ಠಿತ ಕೆಎಚಬಿ ಕಾಲೋನಿಯ ಪ್ರಜಾನಗರದ ಸಮಸ್ಯೆ ಬಗ್ಗೆ ಪಾವರ್ ಸಿಟಿನ್ಯೂಸ್ ಕನ್ನಡ ನಿನ್ನೆ ಯಷ್ಟೇ ಸುದ್ದಿ ಪ್ರಸಾರ ಮಾಡಿತ್ತು.
![](http://powercity.news/wp-content/uploads/2021/11/IMG-20211119-WA0030.jpg)
![](http://powercity.news/wp-content/uploads/2021/11/IMG-20211119-WA0025.jpg)
ಪ್ರಜಾನಗರದಲ್ಲಿ ಯುಜಿಡಿ ಲೈನ್, ಗಲೀಜು ರಸ್ತೆಯಿಂದ ಅಲ್ಲಿನ ನಿವಾಸಿಗಳು ರೋಸಿ ಹೋಗಿದ್ದರು.
ಈ ಬಗ್ಗೆ ನಿಮ್ಮದೇ ಪಾವರ್ ಸಿಟಿನ್ಯೂಸ್ ಕನ್ನಡದಲ್ಲಿ ವಿಡಿಯೋ ಸಮೇತ ಸುದ್ದಿ ಪ್ರಸಾರ ಮಾಡಲಾಗಿತ್ತು.
![](http://powercity.news/wp-content/uploads/2021/11/IMG-20211119-WA0031.jpg)
ಜನರ ಸಮಸ್ಯೆಗೆ ಸ್ಪಂದಿಸಿದ ಅಲ್ಲಿನ ಕಾರ್ಪೋರೇಟರ್ ಚಂದ್ರಶೇಖರ ಮನಗುಂಡಿ ಇಂದು ಬೆಳಿಗ್ಗೆ 8 ಕ್ಕೆ ಪಾಲಿಕೆಯ
ಜೋನಲ್ ಕಮೀಶನರ್ ರಮೇಶ ನೂಲ್ವಿ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಸಮಸ್ಯೆಯ ಗಂಭೀರತೆ ಅರಿವಾಗಿದೆ. ಶೀಘ್ರವೇ ಸಮಸ್ಯೆಗೆ ಇತಿಶ್ರೀ ಹಾಡಿ ಸಮರ್ಪಕ ರಸ್ತೆ ಹಾಗೂ ಯುಜಿಡಿಲೈನ್ ಮಾಡಿಸಿ ಕೆಎಚಬಿ ಕಾಲೋನಿಯ ಪ್ರಜಾನಗರದ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು…
![](http://powercity.news/wp-content/uploads/2021/11/IMG-20211119-WA0012.jpg)
ಇದರಿಂದ ನೀಜಕ್ಕೂ ಜನಸ್ನೇಹಿ ಕಾರ್ಪೋರೇಟರ್ ಎನಿಸಿಕೊಂಡಿದ್ದಾರೆ ಚಂದ್ರಶೇಖರ ಮನಗುಂಡಿ