ಸ್ಥಳೀಯ ಸುದ್ದಿ

ಪ್ರಧಾನಿ ಅವರ 99 ನೇಯ ಮನ್ ಕಿ ಬಾತ್ ಕಾರ್ಯಕ್ರಮ ಆಯೋಜನೆ

ಧಾರವಾಡ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಶೇಖರ ಅಗಡಿ ರವರ ಮನೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಮೋದಿ ಅವರ ಮನ ಕೀ ಬಾತ್ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ನಾಗರಿಕರಿಗೆ ದೇಶಕ್ಕಾಗಿ ಮೋದಿಯವರ ಕೊಡುಗೆ ಏನೆಂಬುದರ ಬಗ್ಗೆ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಶೇಖರ ಅಗಡಿರವರು, ನವೀನ ಮುಮ್ಮಿಗಟ್ಟಿರವರು, ಎಸ್ ಬಿ ಮಾಸಮರಡಿ ರವರು, ವಿರೂಪಾಕ್ಷ ಡುಮ್ಮನವರ ರವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button