ಸ್ಥಳೀಯ ಸುದ್ದಿ
ಬಯಲುಸೀಮೆ ಪ್ರಾಧಿಕಾರದ ನೂತನ ಕಛೇರಿ ಉದ್ಘಾಟನೆ
![](https://www.powercity.news/wp-content/uploads/2022/09/IMG-20220903-WA0019.jpg)
ಧಾರವಾಡ
ಧಾರವಾಡದ ಕೊಪ್ಪದಕೇರಿಯಲ್ಲಿ
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಶಿಯವರು ಇತ್ತೀಚಿಗೆ ನಿಗಮಂಡಳಿಗೆ ಆಯ್ಕೆಯಾದ ತವನಪ್ಪ ಅಷ್ಟಗಿ ಅವರ ಬಯಲುಸೀಮೆ ಪ್ರಾಧಿಕಾರದ ನೂತನ ಕಛೇರಿಯನ್ನು ಉದ್ಘಾಟನೆ ಮಾಡಿದ್ರು.
![](https://powercity.news/wp-content/uploads/2022/09/IMG-20220903-WA0023.jpg)
ಶಾಸಕರಾದ ಅಮೃತ ದೇಸಾಯಿ, ಮಹಾಪೌರರಾದ ಈರೇಶ ಅಂಚಟಗೇರಿ ಹಾಗೂ ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.
![](https://powercity.news/wp-content/uploads/2022/09/IMG-20220903-WA0022.jpg)
![](https://powercity.news/wp-content/uploads/2022/09/IMG-20220903-WA0021.jpg)
![](https://powercity.news/wp-content/uploads/2022/09/IMG-20220903-WA0018.jpg)
![](https://powercity.news/wp-content/uploads/2022/09/IMG-20220903-WA0020.jpg)