ಸ್ಥಳೀಯ ಸುದ್ದಿ
ಬಸವರಾಜ ಕೊರವರ್ ಜೋತೆಗೆ ಮೇಯರ್ ಅಂಚಟಗೇರಿ ಮಾತುಕತೆ
![](https://www.powercity.news/wp-content/uploads/2023/02/IMG-20230207-WA0038.jpg)
ಧಾರವಾಡ
ಜಲಮಂಡಳಿ ನೌಕರರ ಹೋರಾಟದ ನೇತೃತ್ವ ವಹಿಸಿದ್ದ ಬಸವರಾಜ ಕೊರವರ್ ಅಸ್ವಸ್ಥರಾಗಿ, ಆಸ್ಪತ್ರೆ ಯಲ್ಲಿದ್ದು, ಇದೀಗ ಗುಣಮುಖರಾಗಿ ಮತ್ತೆ ಹೋರಾಟಕ್ಕೆ ಬಂದಿದ್ದಾರೆ.
![](https://powercity.news/wp-content/uploads/2023/02/IMG-20230207-WA0039.jpg)
ಇಂತಹ ನಾಯಕನೊಂದಿಗೆ ಮೇಯರ್ ಅಂಚಟಗೇರಿ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ರು.
![](https://powercity.news/wp-content/uploads/2023/02/IMG-20230207-WA0038-1.jpg)
ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಗೆ ಮಹಾಪೌರರು ಅಂಚಟಗೇರಿ ಭೇಟಿ ನೀಡಿ,
ಜನಪರ ಕಾಳಜಿ ಹೊಂದಿರುವ ಅವರಿಗೆ ಅಭಿಮಾನ ವ್ಯಕ್ತಪಡಿಸಿದರು.