ಸ್ಥಳೀಯ ಸುದ್ದಿ
ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಿವಲೀಲಾ ಕುಲಕರ್ಣಿ ಭಾಗಿ
![](https://www.powercity.news/wp-content/uploads/2023/04/IMG-20230423-WA0038.jpg)
ಧಾರವಾಡ
ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಹಿನ್ನೆಲೆಯಲ್ಲಿ ಇಂದು ಧಾರವಾಡ ಗ್ರಾಮೀಣ ಕ್ಷೇತ್ರದ ಹಳ್ಳಿಗಳಲ್ಲಿ ಶಿವಲೀಲಾ ಕುಲಕರ್ಣಿ ಅವರು ಭಾಗಿಯಾಗಿ ಬಸವ ಜಯಂತಿ ಆಚರಣೆ ಮಾಡಿದ್ರು.
![](https://powercity.news/wp-content/uploads/2023/04/IMG-20230423-WA0039.jpg)
ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು,ಹೆಬ್ಬಳ್ಳಿ,
ಮರೇವಾಡ,ಉಪ್ಪಿನಬೆಟಗೇರಿ,ಹೊಸಯಲ್ಲಾಪೂರ ಸೇರಿದಂತೆ, ಉಳವಿ ಬಸವಣ್ಣ ದೇವಸ್ಥಾನ, ಹೊಸಾಯಲ್ಲಾಪೂರದ ಹಲವಾರು ವಾರ್ಡಗಳಲ್ಲಿ ಸಂಚರಿಸಿ, ಬಸವೇಶ್ವರ ಜಯಂತಿಯಲ್ಲಿ ಪಾಲ್ಗೊಂಡರು.
![](https://powercity.news/wp-content/uploads/2023/04/IMG-20230423-WA0040.jpg)
ಈ ಸಂದರ್ಭದಲ್ಲಿ ಬ್ಲಾಕ ಅಧ್ಯಕ್ಷರಾದ ಈಶ್ವರ ಶಿವಳ್ಳಿ,ಅರವಿಂದ ಏಗನಗೌಡರ ಮುಖಂಡರುಗಳಾದ ಅಶೋಕ ಸೂರ್ಯವಂಶಿ,ಚನಬಸಪ್ಪ ಮಟ್ಟಿ,ದೀಪಾ ನೀರಲಕಟ್ಟಿ,ಸಂಜೀವ ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ಅಣ್ಣಪ್ಪ ಚಿನಗುಡಿ,ಮಂಜು ಸಂಕನಗನವರ ಮುಂತಾದವರು ಉಪಸ್ಥಿತರಿದ್ದರು.
![](https://powercity.news/wp-content/uploads/2023/04/IMG-20230423-WA0038-1.jpg)