ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಬಸ್ಸಿಗಾಗಿ ಸಿಡಿದೆದ್ದ ಗ್ರಾಮಸ್ಥರು ಮಾಡಿದ್ದೇನು!
![](https://www.powercity.news/wp-content/uploads/2022/11/IMG-20221114-WA0061.jpg)
ಕುಂದಗೋಳ: ಸರಿಯಾದ ಸಮಯಕ್ಕೆ ಬಸ್ ಬರೋದಿಲ್ಲವೆಂದು ಆರೋಪಿಸಿ ಕೆಎಸ್ ಆರ ಟಿಸಿ ಬಸ್ ಗಳನ್ನು ತಡೆದು ಆಕ್ರೋಶ ಹೊರಹಾಕಿದ ಯರಗುಪ್ಪಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು.
ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಸುಮಾವತಿ ಶಿವಳ್ಳಿ ಯವರ ಊರಿನಲ್ಲೆ ಬಸ್ಸುಗಳನ್ನು ತಡೆದು ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇವೇಳೆ ಮಾತನಾಡಿದ ಸ್ಥಳೀಯ ವಿಧ್ಯಾರ್ಥಿಗಳು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಸಮಸ್ಯೆಗಳಿಗೆ ಇದುವರೆಗೂ ಸ್ಥಳೀಯ ಶಾಸಕರಾಗಲಿ ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ ಎಂದು ಯರಗುಪ್ಪಿ ಗ್ರಾಮಸ್ಥರು ಆರೋಪಿಸಿದ್ದಾರೆ.
![](https://powercity.news/wp-content/uploads/2022/11/IMG-20221114-WA0060.jpg)
ಆದರೆ ಇಂದು ಗ್ರಾಮಸ್ಥರು ತಾಳ್ಮೆ ಕಳೆದುಕೊಂಡ ಪರಿಣಾಮವಾಗಿ ಬೇರೆ ಬೇರೆ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಗಳನ್ನು ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಸ್ಥಳಕ್ಕೆ ಡಿಸಿ ಹಾಗೂ ಕೆಸ್ ಆರ್ ಟಿ ಸಿ. ಎಮ್ ಡಿ ಸ್ಥಳಕ್ಕಾಗಮಿಸಲೆ ಬೆಕೆಂದು ಪಟ್ಟು ಹಿಡಿದಿದ್ದಾರೆ.
![](https://www.powercity.news/wp-content/uploads/2022/11/IMG-20221114-WA0061-850x560.jpg)