ಸ್ಥಳೀಯ ಸುದ್ದಿ
ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಅಮೃತ ದೇಸಾಯಿ
![](https://www.powercity.news/wp-content/uploads/2023/04/IMG-20230418-WA0014.jpg)
ಧಾರವಾಡ
ಧಾರವಾಡ ಗ್ರಾಮೀಣ ಬಿಜೆಪಿ ಅಭ್ಯರ್ಥಿ ಅಮೃತದೇಸಾಯಿ ಇಂದು 2 ನೇ ಬಾರಿಗೆ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ಮೆರವಣಿಗೆ ನಡೆಸಿದ್ರು.
![](https://powercity.news/wp-content/uploads/2023/04/IMG-20230418-WA0066.jpg)
ನಂತರ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ, ಉಮೇದುವಾರಿಕೆ ಸಲ್ಲಿಸಿದ್ರು.
![](https://powercity.news/wp-content/uploads/2023/04/IMG-20230418-WA0071-1.jpg)
ಅಮೃತ ದೇಸಾಯಿ ಅವರಿಗೆ ಪತ್ನಿ ಪ್ರೀಯಾ ದೇಸಾಯಿ,
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಇತರೆ ನಾಯಕರು ಸಾಥ್ ಕೊಟ್ಟರು.
ಇದೇ ವೇಳೆ ಮಾತನಾಡಿದ ಅಮೃತ ದೇಸಾಯಿ ಅವರು ಈಬಾರಿ ತಮ್ಮ ಗೆಲುವು ನಿಶ್ಚಿತ ಎಂದರು.