ಸ್ಥಳೀಯ ಸುದ್ದಿ
ಮಂಗಳಗಟ್ಟಿ ಗ್ರಾಮದಲ್ಲಿ ರೈತನ ಬಣವೆ ಸುಟ್ಟು ಕರಕಲು
![](https://www.powercity.news/wp-content/uploads/2022/12/IMG-20221230-WA0031.jpg)
ಧಾರವಾಡ
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಧರಮಣಗೌಡ ಬಸನಗೌಡ ಪಾಟೀಲ ಎನ್ನುವ ರೈತನ ಸೊಯಾಬಿನ್ ಹಾಗೂ ಮೆಕ್ಕಜೋಳದ ಬಣವೆಗೆ ಬೆಂಕಿ ಬಿದ್ದಿದೆ.
![](https://powercity.news/wp-content/uploads/2022/12/IMG-20221230-WA0029.jpg)
ಸುಮಾರು 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇವು ಸುಟ್ಟು ಹೋಗಿದ್ದು, ಏಕಾಏಕಿ ಬಣವೆಗೆ ಬೆಂಕಿ ಬಿದ್ದ ಕಾರಣ ರೈತನಿಗೆ ದಿಕ್ಕು ತೋಚದಂತೆ ಆಗಿದೆ.
![](https://powercity.news/wp-content/uploads/2022/12/IMG-20221230-WA0030.jpg)
ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ರು.