ಚಿತ್ರದುರ್ಗರಾಜ್ಯರಾಷ್ರ್ಟೀಯಸ್ಥಳೀಯ ಸುದ್ದಿ
ಮರಣಾನಂತರ ಅಪ್ಪುಗೆ ಬಸವಶ್ರೀ ಪ್ರಶಸ್ತಿ
![](https://www.powercity.news/wp-content/uploads/2021/11/WhatsApp-Image-2021-11-04-at-11.20.10-PM.jpeg)
ಇತ್ತೀಚಿಗೆ ಹೃದಯಾಘಾತದಿಂದ ನಿಧನರಾಗಿರುವ ಖ್ಯಾತ ನಟ ಅವರಿಗೆ ಮರಣಾನಂತರ ಬಸವಶ್ರೀ ಪ್ರಶಸ್ತಿ ಕೊಡಲು ತೀರ್ಮಾನಿಸಲಾಗಿದೆ.
ಚಿತ್ರದುರ್ಗದ ಮುರಘಾಶರಣರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುನೀತ ಸಾಧನೆ ಸಾಕಷ್ಟು ಇದೆ ಎಂದು ತಿಳಿಸಿದ್ರು. ಈಗಾಗಲೇ ಪುನೀತರಾಜಕುಮಾರ ಅವರ ಪತ್ನಿ ಮತ್ತು ಕುಟುಂಬದವರೊಂದಿಗೆ ಮಾತನಾಡಲಾಗಿದೆ ಎಂದರು.
![](http://powercity.news/wp-content/uploads/2021/11/WhatsApp-Image-2021-11-04-at-11.20.40-PM.jpeg)