ಬೆಂಗಳೂರು
ಮೇಕೆದಾಟು ಯೋಜನೆ ಹೋರಾಟದಲ್ಲಿ ಪೇಢಾ ನಗರಿಯ ಕೈ ನಾಯಕರು ಭಾಗಿ
![](https://www.powercity.news/wp-content/uploads/2022/01/IMG_20220109_181906.jpg)
ಬೆಂಗಳೂರು
ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಧಾರವಾಡ ಜಿಲ್ಲೆಯ ನಾಯಕರು ಭಾಗಿಯಾಗಿದ್ದಾರೆ.
![](http://powercity.news/wp-content/uploads/2022/01/IMG_20220109_183818.jpg)
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
![](http://powercity.news/wp-content/uploads/2022/01/IMG_20220109_181952.jpg)
![](http://powercity.news/wp-content/uploads/2022/01/IMG_20220109_181914.jpg)
ಪಾದಯಾತ್ರೆ ಉದ್ದಕೂ ಸಿದ್ದರಾಮಯ್ಯಾ ಜೋತೆಗೆ ಇರುವ ವಿನಯ ಕುಲಕರ್ಣಿ ಅವರು ಮೇಕೆ ದಾಟು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತಲೆ ಮುನ್ನುಗುತ್ತಿದ್ದಾರೆ.
![](http://powercity.news/wp-content/uploads/2022/01/IMG_20220109_181801.jpg)
![](http://powercity.news/wp-content/uploads/2022/01/IMG_20220109_181821.jpg)
ಗುರಿ ಒಂದೇ- ಮೇಕೆದಾಟು ಯೋಜನೆ ಎನ್ನುವ ಮೂಲಕ ಮಾಜಿ ಸಚಿವರು ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯಾ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇವರ ಜೋತೆಗೆ ಇತ್ತೀಚಿಗೆ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ಕೂಡ ಭಾಗಿಯಾಗಿದ್ದಾರೆ.
![](http://powercity.news/wp-content/uploads/2022/01/IMG_20220109_181829.jpg)
ಕಾಂಗ್ರೆಸ್ ನಾಯಕರು ಶತಾಯಗಥಾಯ ಪಾದಯಾತ್ರೆ ಯಶಸ್ವಿಗೊಳಿಸಲು ನಿರ್ಧರಿಸಿದ್ದು, ಧಾರವಾಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಯ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.