ಧಾರವಾಡ
ಯಾದವಾಡ ಗ್ರಾಮಸ್ಥರ ಸುಪರ್ ಮಾರ್ಕೆಟ್ ಐಡಿಯಾ
![](https://www.powercity.news/wp-content/uploads/2021/12/IMG_20211214_162549.jpg)
ಧಾರವಾಡ
ಗ್ರಾಮೀಣ ಭಾಗದ ಜನರು ಹಳ್ಳಿಯಿಂದ ನಗರಕ್ಕೆ ಪಟ್ಟಣಕ್ಕೆ ಸಂತೆಗೆ ಬರೋದು ಕಾಮನ್
ಇದರಿಂದ ಸಾಕಷ್ಟು ಸಮಯ ವ್ಯರ್ಥ ಆಗುತ್ತೆ.
![](http://powercity.news/wp-content/uploads/2021/12/IMG_20211214_162429.jpg)
ರೈತಾಪಿ ವರ್ಗದವರು ಪ್ರತಿ ಮಂಗಳವಾರ ಧಾರವಾಡಕ್ಕೆ ಬಂದು ಸಂತೆ ಮಾಡಿಕೊಂಡು ಊರಿಗೆ ಮರಳುವಷ್ಟರಲ್ಲಿ ಸಂಜೆಯಾಗುತ್ತೆ.
![](http://powercity.news/wp-content/uploads/2021/12/IMG_20211214_162454.jpg)
ಹೀಗಾಗಿ ಇವೆಲ್ಲವುಗಳಿಗೆ ಕಡಿವಾಣ ಹಾಕಲು ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಮುಂದಾಗಿದ್ದಾರೆ.
ಪ್ರತಿ ಬುಧವಾರ ಯಾದವಾಡ, ಲಕಮಾಪೂರ, ಶಿಬಾರಗಟ್ಟಿ ಹಾಗೂ ಮುಳಮುತ್ತಲ ಗ್ರಾಮದ ಜನರಿಗೆ ಅನುಕೂಲವಾಗಲು ಯಾದವಾಡದಲ್ಲಿ ಇನ್ನುಂದೆ ಸಂತೆ ನಡೆಯಲಿದೆ.
![](http://powercity.news/wp-content/uploads/2021/12/IMG_20211214_162511.jpg)
ಈ ಸಂತೆಯಲ್ಲಿ ನೋ ಕಮಿಶನ್ ಕಾರಬಾರ್ . ಓನ್ಲಿ ಡೈರೆಕ್ಟ್ ಮಾರ್ಕೆಟ್ ಇರುತ್ತೆ.
ಕಾಯಿಪಲ್ಲೆ, ತರಕಾರಿ, ಕಾಳುಬೀಜಗಳ ಮಾರಾಟ ಈ ಸಂತೆಯಲ್ಲಿ ಇನ್ನುಮುಂದೆ ಇರಲಿದೆ