ಸ್ಥಳೀಯ ಸುದ್ದಿ
ಯುವಪೀಳಿಗೆ ಆಶಾಕಿರಣ ಕಿತ್ತೂರಿನ ಈ ಸಂಸ್ಥೆ
![](https://www.powercity.news/wp-content/uploads/2022/05/IMG_20220522_101940.jpg)
ಧಾರವಾಡ
ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಚೆನ್ನಮ್ಮನ ಕಿತ್ತೂರು ಈ ಸಂಸ್ಥೆ ದೇಶ ಸೇವೆ ಮಾಡುವ ಸೈನಿಕರನ್ನು ದೇಶಕ್ಕೆ ಸಮರ್ಪಣೆ ಮಾಡುವ ಕೆಲಸ ಮಾಡುತ್ತಾ, ನಿರುದ್ಯೋಗಿ ಯುವಕ- ಯುವತಿಯರಿಗೆ ಭವಿಷ್ಯದ ಹೊಸ ಆಶಾಕಿರಣವಾಗಿದೆ.
![](http://powercity.news/wp-content/uploads/2022/05/IMG_20220522_102001.jpg)
ಇಲ್ಲಿ ಕಠಿಣ ತರಬೇತಿ ಪಡೆದ ಪರಿಣಾಮ ಕ್ಯಾಂಪನಲ್ಲಿದ್ದ ಇಬ್ಬರು ಯುವಕರು ಸಾಧನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ನಿವಾಸಿ
ಮನಿಶ ಹೊಸೂರು
ಹಾಗೂ ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಶಶಿಧರ ಅಂಗಡಿ SSC (GD) ಕಾನ್ಸಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
![](http://powercity.news/wp-content/uploads/2022/05/IMG_20220522_101940-1.jpg)
ಇವರ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಪರ್ವೇಜ್ ಹವಾಲ್ದಾರ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಇಬ್ಬರು ಯುವಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ