ಸ್ಥಳೀಯ ಸುದ್ದಿ
ರಾಷ್ಟ್ರಪತಿಗೆ- ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಮಿಕರು
![](https://www.powercity.news/wp-content/uploads/2023/02/IMG-20230207-WA0015.jpg)
ಧಾರವಾಡ
ಜಲಮಂಡಳಿ ಗುತ್ತಿಗೆ ಕಾರ್ಮಿಕರು ಇಂದು ಧಾರವಾಡದಲ್ಲಿ ತಮ್ಮ ರಕ್ತದಿಂದ ಪತ್ರ ಬರೆದು ರಾಷ್ಟ್ರಪತಿಗೆ ಹಾಗೂ ಪ್ರಧಾನಿ ಮೋದಿಗೆ ಪತ್ರ ರವಾನಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರೆಗೂ ಹೋರಾಟಗಾರರು ಪತ್ರ ಬರೆದಿದ್ದಾರೆ.
![](https://powercity.news/wp-content/uploads/2023/02/IMG-20230207-WA0015-1.jpg)
ನಿನ್ನೆಯಷ್ಟೇ ಇವರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿತ್ತು.
![](https://powercity.news/wp-content/uploads/2023/02/IMG-20230207-WA0022.jpg)
![](https://powercity.news/wp-content/uploads/2023/02/IMG-20230207-WA0013.jpg)
ಇವರಿಗೆ ಬೆಂಬಲ ಸೂಚಿಸಿರುವ ಹೋರಟಗಾರ ಬಸವರಾಜ ಕೊರವರ್ ಈಗಾಗಲೇ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ.
![](https://powercity.news/wp-content/uploads/2023/02/IMG-20230207-WA0014.jpg)