ಸ್ಥಳೀಯ ಸುದ್ದಿ
ವಾಲ್ಮೀಕಿ ಜಯಂತಿಯಂದು ಸಮುದಾಯ ಭವನ ಉದ್ಘಾಟನೆ
![](https://www.powercity.news/wp-content/uploads/2022/10/IMG-20221009-WA0038.jpg)
ಧಾರವಾಡ
ವಾಲ್ಮೀಕಿ ಜಯಂತಿ ಶುಭ ಸಂದರ್ಭದಲ್ಲಿ ಧಾರವಾಡದ ಕೋಳಿಕೇರಿಯಲ್ಲಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ ಮಾಡಲಾಯಿತು.
ಧಾರವಾಡ ಗ್ರಾಮೀಣ 71ನೇ ವಿಧಾನಸಭಾ ಕ್ಷೇತ್ರದ 9(ಹಳೆಯ)8(ಹೊಸ)ವಾರ್ಡ್ ಕೋಳಿಕೇರಿ ಯಲ್ಲಿ ಈ ಸಮುದಾಯ ಭವನ ನಿರ್ಮಾಣವಾಗಿದೆ.
![](https://powercity.news/wp-content/uploads/2022/10/IMG-20221009-WA0036.jpg)
ವಿನಯ್ ಕುಲಕರ್ಣಿ ಅವರು ಸಚಿವರಾಗಿದ್ದಾಗ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಗೆ 50ಲಕ್ಷ ಅನುದಾನವನ್ನು ಕೊಟ್ಟಿದ್ದರು.
ಈಗ ಈ ನಿರ್ಮಾಣವಾಗಿದ್ದು, ವಿನಯ ಕುಲಕರ್ಣಿ ಅವರ ಅನುಪ ಸ್ಥಿತಿಯಲ್ಲಿ ಇಂದು ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀಮತಿ ಶಿವಲೀಲಾ ಹಾಗೂ ಸಮಸ್ತ ವಾಲ್ಮೀಕಿ ಸಮಾಜದ ಹಿರಿಯರ ಜೋತೆಗೆ ಭವನ ಉದ್ಘಾಟನಾ ಸಮಾರಂಭ ನೆರವೇರಿಸಿದ್ರು.
![](https://powercity.news/wp-content/uploads/2022/10/IMG-20221009-WA0035.jpg)
ಇದರ ಜೋತೆ ಜೋತೆಗೆ ಗರಗ ಗ್ರಾಮದಲ್ಲಿಯೂ ಕೂಡ ಶಿವಲೀಲಾ ಕುಲಕರ್ಣಿ ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
![](https://powercity.news/wp-content/uploads/2022/10/IMG-20221009-WA0047.jpg)
![](https://powercity.news/wp-content/uploads/2022/10/IMG-20221009-WA0041.jpg)