ಸ್ಥಳೀಯ ಸುದ್ದಿ

ವಿಜಯದಶಮಿ ಅಂಗವಾಗಿ RSS ಪಥಸಂಚಲನ

ಧಾರವಾಡ

ರಾಷ್ಟ್ರೀಯ ಸ್ವಯಂ ಸೇವಾ ಸಂಘ ಧಾರವಾಡ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯದಶಮಿಯ ಪಥಸಂಚಲನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಈರೇಶ ಅಂಚಟಗೇರಿ ರವರು ಸಂಘದ ಗಣವೇಶ ಧರಿಸಿ ಪಥಸಂಚಲಣದಲ್ಲಿ ಭಾಗಿಯಾಗಿದ್ದರು.

ಪಥ ಸಂಚಲನವು ಕರ್ನಾಟಕ ಪ್ರೌಢಶಾಲೆಯಿಂದ ಪ್ರಾರಂಭವಾಗಿ ಸುಭಾಸ್ ರಸ್ತೆ, ಗಾಂಧಿ ಚೌಕ್, ಕಾಮನಕಟ್ಟಿ ರಸ್ತೆ, ಭೂಸಪ್ಪ ಚೌಕ್ ಮಾರ್ಗವಾಗಿ ಮತ್ತೆ ಕರ್ನಾಟಕ ಪ್ರೌಢ ಶಾಲೆಗೆ ಬಂದು ಮುಕ್ತಾಯಗೊಂಡಿತು.

ಮಳೆಯ ನಡುವೆಯೂ ಪಥಸಂಚಲನ ನಡೆದಿದ್ದು ವಿಶೇಷವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button