ಸ್ಥಳೀಯ ಸುದ್ದಿ
ವಿಜಯದಶಮಿ ಅಂಗವಾಗಿ RSS ಪಥಸಂಚಲನ
![](https://www.powercity.news/wp-content/uploads/2022/10/IMG-20221002-WA0064.jpg)
ಧಾರವಾಡ
ರಾಷ್ಟ್ರೀಯ ಸ್ವಯಂ ಸೇವಾ ಸಂಘ ಧಾರವಾಡ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯದಶಮಿಯ ಪಥಸಂಚಲನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಈರೇಶ ಅಂಚಟಗೇರಿ ರವರು ಸಂಘದ ಗಣವೇಶ ಧರಿಸಿ ಪಥಸಂಚಲಣದಲ್ಲಿ ಭಾಗಿಯಾಗಿದ್ದರು.
![](https://powercity.news/wp-content/uploads/2022/10/IMG-20221002-WA0062-1.jpg)
ಪಥ ಸಂಚಲನವು ಕರ್ನಾಟಕ ಪ್ರೌಢಶಾಲೆಯಿಂದ ಪ್ರಾರಂಭವಾಗಿ ಸುಭಾಸ್ ರಸ್ತೆ, ಗಾಂಧಿ ಚೌಕ್, ಕಾಮನಕಟ್ಟಿ ರಸ್ತೆ, ಭೂಸಪ್ಪ ಚೌಕ್ ಮಾರ್ಗವಾಗಿ ಮತ್ತೆ ಕರ್ನಾಟಕ ಪ್ರೌಢ ಶಾಲೆಗೆ ಬಂದು ಮುಕ್ತಾಯಗೊಂಡಿತು.
ಮಳೆಯ ನಡುವೆಯೂ ಪಥಸಂಚಲನ ನಡೆದಿದ್ದು ವಿಶೇಷವಾಗಿತ್ತು.