ಧಾರವಾಡ
ವಿದ್ಯಾವರ್ಧಕ ಸಂಘದ ಚುನಾವಣೆ- ಚಂದ್ರಕಾಂತ್ ಬೆಲ್ಲದ ಪ್ಯಾನಲ್
![](https://www.powercity.news/wp-content/uploads/2021/11/IMG-20211116-WA0014-1.jpg)
ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಈ ಬಾರಿ ಮಾಜಿ ಶಾಸಕರು ಆಗಿರುವ ಚಂದ್ರಕಾಂತ ಬೆಲ್ಲದ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಖ್ಯಾತ ವಕೀಲರಾದ ಪ್ರಕಾಶ ಉಡಕೇರಿ ಅವರ ಸಾರಥ್ಯದಲ್ಲಿ ಅಭ್ಯರ್ಥಿಗಳು ಸ್ಫರ್ಧೆ ಮಾಡಿದ್ದಾರೆ.
![](http://powercity.news/wp-content/uploads/2021/11/IMG_20211126_081402.jpg)
ನವೆಂಬರ್ 28 ರಂದು ಬೆಳಿಗ್ಗೆ 7 ರಿಂದ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಚುನಾವಣೆಗೆ ನಿಂತಿರುವ ಪದಾಧಿಕಾರಿಗಳ ಹೆಸರು ಮತ್ತು ಸ್ಪರ್ಧೆ ಮಾಡಿರುವ ಸ್ಥಾನಗಳ ಹೆಸರು ಈ ಕೆಳಗಿನಂತಿವೆ….
![](http://powercity.news/wp-content/uploads/2021/11/Screenshot_2021-11-26-07-45-41-653_com.whatsapp.png)