ಸ್ಥಳೀಯ ಸುದ್ದಿ
ವೃತ್ತಿಯೇ ಉಸಿರಾಗಿಸಿಕೊಂಡಿರುವ ಪತ್ರಕರ್ತನ ವಿಶೇಷ ಮದುವೆ ಆಮಂತ್ರಣ
![](https://www.powercity.news/wp-content/uploads/2023/02/IMG-20230210-WA0008.jpg)
ಧಾರವಾಡ
ಜಿಲ್ಲೆಯಲ್ಲಿ ವಿಭಿನ್ನ ಹಾಗೂ ಹೊಸತನದ ಮೂಲಕ ಹೊಸ ವಾಹಿನಿ ವಿಸ್ತಾರ ನ್ಯೂಸ್ ವರದಿಗಾರರಾಗಿ ಕೆಲಸ ಮಾಡುತ್ತಿರುವ ಶ್ರೀಧರ ಮುಂಡರಗಿ ಅವರು ತಮ್ಮ ಆಲೋಚನೆ ಹಾಗೂ ವಿಭಿನ್ನ ಮದುವೆ ಆಮಂತ್ರಣದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
![](https://powercity.news/wp-content/uploads/2023/02/IMG-20230210-WA0007.jpg)
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಶ್ರೀಧರ ಮುಂಡರಗಿ ಅವರ ಮದುವೆ ಆಮಂತ್ರಣ ಬಹಳಷ್ಟು ವಿಭಿನ್ನ ಹಾಗೂ ಹೊಸತನದಿಂದ ಕೂಡಿದೆ.
ಟಿವಿ ಮಾಧ್ಯಮದ ಪರದೆಯ ರೀತಿಯಲ್ಲಿ ಈ ಆಮಂತ್ರಣ ರೆಡಿಯಾಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಫೆ. 12 ಕ್ಕೆ ಗದಗ ಜಿಲ್ಲೆಯ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.