ಧಾರವಾಡರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಶಾಸಕರ ಬರ್ತಡೆ ದಿನ 210 ಮಂದಿ ನೇತ್ರದಾನಕ್ಕೆ ನೋಂದಣಿ ಹಾಗೂ 71 ಜನರಿಂದ ರಕ್ತದಾನ.
![](https://www.powercity.news/wp-content/uploads/2021/11/WhatsApp-Image-2021-11-16-at-5.23.58-PM.jpeg)
ಧಾರವಾಡ
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಹುಟ್ಟು ಹಬ್ಬದಂದು ಒಟ್ಟು 210 ನೇತ್ರದಾನದ ನೋಂದಣಿ ಮಾಡಿಸಿದ್ರೆ
71 ಜನರು ರಕ್ತದಾನ ಮಾಡಿದ್ರು.
![](http://powercity.news/wp-content/uploads/2021/11/IMG-20211116-WA0118.jpg)
ಸಾಯಿ ಅರಣ್ಯ ಸಭಾಭವನದಲ್ಲಿ ನಡೆದ ಶಾಸಕರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿದ್ದರು.
![](http://powercity.news/wp-content/uploads/2021/11/IMG-20211116-WA0112.jpg)
ಇನ್ನು ಸ್ವಯಂ ಪ್ರೇರಣೆಯಿಂದ ಮುಂದೆ ಬಂದ ಜನರು ನೊಂದಣಿ ಮಾಡಿಸಿದ್ರು.
ನೇತ್ರದಾನದ ನೊಂದಣಿಗೆ ಹುಬ್ಬಳ್ಳಿ ಡಾ.ಎಂ.ಎಂ.ಜೋಶಿ ಆಸ್ಪತ್ರೆಯ ಸಿಬ್ಬಂದಿ ಆಗಮಿಸಿದ್ದರು.
ಇನ್ನು ರಕ್ತದಾನದ ಶಿಬಿರಕ್ಕಾಗಿ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಿಬ್ಬಂದಿ ಆಗಮಿಸಿದ್ದರು.