ಸ್ಥಳೀಯ ಸುದ್ದಿ
ಶ್ರಾವಣ ಮುಕ್ತಾಯದ ಸಂಭ್ರಮ
![](https://www.powercity.news/wp-content/uploads/2022/09/IMG_20220903_152734.jpg)
ಬೆಳಗಾವಿ
ಸವದತ್ತಿ ತಾಲೂಕಿನ ಕೆಂಚರಾಮನಹಳ್ಳಿಯಲ್ಲಿ ಶ್ರಾವಣ ಮಾಸದ ಮುಕ್ತಾಯದ ಸಂಭ್ರಮವನ್ನು ಆಚರಣೆ ಮಾಡಲಾಯಿತು.
ಗ್ರಾಮ ದೇವತೆ ದ್ಯಾಮಮ್ಮ ದೇವಿಯ ಭಜನಾ ಮಂಡಳಿ ವತಿಯಿಂದ ಶ್ರಾವಣ ಮಾಸದ ಕೊನೆಯ ದಿನದ ಸಂಭ್ರಮವನ್ನು ವಿಶೇಷವಾಗಿ ಭಜನೆ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಠ್ಠಲ ವಟವಟಿ. ರವಿ ಮಾದನ್ನಿ ಬಸವರಾಜ ಮಾಸನವರು ಬಸವರಾಜ ತಾರಲಕಟ್ಟಿ . ಈರಪ್ಪ ಬುದನೂರ .ಪಕ್ಕರಪ್ಪ ಬಿಳಜಾಡರ .ರಂಗನಾಥಗೌಡ ಪಾಟೀಲ. ಚಮ್ಮನ ಬೆಳವಡಿ ಮಹಾದೇವ ಹಾಗೂ ಗ್ರಾಮದ ಗುರುಹಿರಿಯರು ಯುವಕರು ಭಾಗವಹಿಸಿದ್ದರು.
![](https://powercity.news/wp-content/uploads/2022/09/IMG-20220903-WA0004-1.jpg)
![](https://powercity.news/wp-content/uploads/2022/09/IMG-20220903-WA0004.jpg)