ಸ್ಥಳೀಯ ಸುದ್ದಿ
ಶ್ರೀಗಳ ದರ್ಶನ ಪಡೆದ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ
![](https://www.powercity.news/wp-content/uploads/2022/10/IMG-20221016-WA0027.jpg)
ಬೆಳಗಾವಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದ ಸುಕ್ಷೇತ್ರದ ಮಠಕ್ಕೆ ಇಂದು ಕೈಮಗ್ಗ ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದ್ರು.
![](https://powercity.news/wp-content/uploads/2022/10/IMG-20221016-WA0030.jpg)
ಶ್ರೀಗಳಿಗೆ ಸನ್ಮಾನಿಸಿ ಗೌರವಿಸಿದ ಸಚಿವರು ಶ್ರೀಗಳ ಜೋತೆಗೆ ಕೆಲವೊತ್ತು ಮಾತುಕತೆ ನಡೆಸಿದ್ರು.
![](https://powercity.news/wp-content/uploads/2022/10/IMG-20221016-WA0031.jpg)
![](https://powercity.news/wp-content/uploads/2022/10/IMG-20221016-WA0035.jpg)
ಇದೇ ವೇಳೆ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಒತ್ತಡದ ರಾಜಕೀಯ ಜೀವನದ ನಡುವೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿ ಎಂದು ಸಚಿವರಿಗೆ ತಿಳಿಸಿದ್ರು.