ಸ್ಥಳೀಯ ಸುದ್ದಿ
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲೀಕ ಕಾರ್ಕಳದಲ್ಲಿ ಪಕ್ಷೇತರ ಅಭ್ಯರ್ಥಿ
![](https://www.powercity.news/wp-content/uploads/2023/04/IMG-20230418-WA0058.jpg)
ಕಾರ್ಕಳ
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲೀಕ ಅವರು ಇಂದು ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ರು.
![](https://powercity.news/wp-content/uploads/2023/04/IMG-20230418-WA0058-1.jpg)
![](https://powercity.news/wp-content/uploads/2023/04/IMG-20230418-WA0029.jpg)
ನಾಮಪತ್ರ ಸಲ್ಲಿಕೆಗೂ ಮೊದಲು ಅವರ ಅಭಿಮಾನಿಗಳು, ಇಂದು ಧಾರವಾಡ ಲೈವ್ ಬಜಾರ್ ಹನುಮಂತ ದೇವರ ದೇವಸ್ಥಾನದಲ್ಲಿ
ಪಂಚಾಮೃತ ಅಭಿಷೇಕ ಹಾಗೂ ಪೂಜೆಯನ್ನು ಸಲ್ಲಿಸಿದ್ರು.
ಪ್ರಮೋದ್ ಮುತಾಲಿಕ್ ಜೀ ಯವರ ಗೆಲುವಿಗಾಗಿ ಆಂಜನೇಯನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನಾ ಧಾರವಾಡ ತಾಲೂಕಾಧ್ಯಕ್ಷರಾದ ಮೈಲಾರ ಬ ಗುಡ್ಡಪ್ಪ ನವರ,ತಾ.ಉಪಾಧ್ಯಕ್ಷ ಚಿದ್ದು ಕಲಾಲ್,ತಾ. ಸಂಘಟನಾ ಕಾರ್ಯದರ್ಶಿ ಪಾಂಡು ಯಮೋಜೀ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದ್ದರು.