ಸ್ಥಳೀಯ ಸುದ್ದಿ
ಸಾಲು ಮರದ ತಿಮಕ್ಕ ಅವರಿಗೆ ಸನ್ಮಾನಿಸಿ ಗೌರವ
![](https://www.powercity.news/wp-content/uploads/2022/11/IMG-20221119-WA0013.jpg)
ಬೆಳಗಾವಿ
ಸಾಲುಮರದ ತಿಮಕ್ಕ ಅವರನ್ನು ಬೆಳಗಾವಿ ನಗರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸನ್ಮಾನಿಸಿ ಗೌರವಿಸಿದ್ರು.
![](https://powercity.news/wp-content/uploads/2022/11/IMG-20221119-WA0016.jpg)
ತಿಮ್ಮಕ್ಕಾ ಅವರ ಆರೋಗ್ಯ ವಿಚಾರಿಸಿದ ವಿನಯ ಕುಲಕರ್ಣಿ ಅವರು, ಸಮಾಜಕ್ಕಾಗಿ ಅವರು ಮಾಡಿರುವ ಕೊಡುಗೆಗಳನ್ನು ನೆನೆಸಿದ್ರು.
ಈ ಸಂದರ್ಭದಲ್ಲಿ ವಿನಯ ಕುಲಕರ್ಣಿ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.