ಧಾರವಾಡ

ಸಾಹಿತ್ಯ ಪರಿಷತ್ ಚುನಾವಣೆಗೆ ನಿರಸ ಪ್ರತಿಕ್ರಿಯೆ – ಶೇ. 48.3 ರಷ್ಟು‌ ಮತದಾನ

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಒಟ್ಟು 5199 ಮತದಾರರು ಸಾಹಿತ್ಯ ಪರಿಷತ್ ನಲ್ಲಿ ಮತದಾನ ಚಲಾಯಿಸಬೇಕಿತ್ತು.‌

ಆದ್ರೆ ಕೆವಲ 2511 ಮಂದಿ ಮಾತ್ರ ಮತದಾನ ಮಾಡಿದ್ದಾರೆ. ಇದರಿಂದ ‌ಶೇ.48.3 ರಷ್ಟು ಮಾತ್ರ ಮತದಾನವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಇಂದು ನಡೆಯಿತು.

ಧಾರವಾಡದ ಬಹುತೇಕ ಮಂದಿ ಇಂದು‌ ತಮ್ಮ ಮತದಾನ ಚಲಾವಣೆ ಮಾಡಿದ್ರು.

ಹಿರಿಯ ಕವಿ ಡಾ.ಚೆನ್ನವೀರ ಕಣವಿ, ಹಿರಿಯ‌ಸಾಹಿತಿ ಪ್ರೋ.ಮಾಲತಿ ಪಟ್ಟಣಶೆಟ್ಟಿ,


ಶಂಕರ್ ಕಂಬಿ, ಗುರುಲಿಂಗ್ ಕಾಪಸೆ, ಮಾರ್ತಂಡಪ್ಪಾ ಕತ್ತಿ, ನಾಗರಾಜ‌ ಕಿರಣಗಿ ಸೇರಿದಂತೆ ಬಹುತೇಕ ಸಾಹಿತಿಗಳು ಕವಿಗಳು ತಮ್ಮ ಅಮೂಲ್ಯವಾದ ಮತವನ್ನು ಚಲಾವಣೆ ಮಾಡಿದ್ರು.

Related Articles

Leave a Reply

Your email address will not be published. Required fields are marked *

Back to top button