ಧಾರವಾಡ
ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಧರಣಿ
![](https://www.powercity.news/wp-content/uploads/2021/12/IMG-20211229-WA0038.jpg)
ಧಾರವಾಡ
ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ಇಂದು ಬೀದಿಗಿಳಿದು ಹೋರಾಟ ಮಾಡಿದ್ರು.
![](http://powercity.news/wp-content/uploads/2021/12/IMG-20211229-WA0040.jpg)
ಕಳೆದ ಕೆಲವು ದಿನಗಳಿಂದ ಬೆಳಗಾವಿ ಸುವರ್ಣ ಸೌಧದ ಮುಂದೆ ಹಾಗೂ ಧಾರವಾಡದ ಜೆಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಉಪನ್ಯಾಸಕರು ಇಂದು ಧಾರವಾಡದಲ್ಲಿ ಕಲಾಭವನದಿಂದ ಡಿಸಿ ಕಚೇರಿವರೆಗೂ ರಸ್ತೆ ಜಾಥಾ ನಡೆಸಿ ಹೋರಾಟ ನಡೆಸಿದ್ರು.
ಈ ವೇಳೆ ಸೇವಾ ಭದ್ರತೆಗಾಗಿ ಕುಟುಂಬ ನಿರ್ವಹಣೆ ಮಾಡದೇ ಆತ್ಮಹತ್ಯೆ ಮಾಡಿಕೊಂಡ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹರ್ಷ ಶ್ಯಾನಬೋಗ ಅವರ ಭಾವಚಿತ್ರ ಹಿಡಿದು ನ್ಯಾಯ ಕೇಳಿದ್ರು ಅತಿಥಿ ಉಪನ್ಯಾಸಕರು.
ಅತಿಥಿ ಉಪನ್ಯಾಸಕರ ಬೇಡಿಕೆಗಳು ಈ ಕೇಳಗಿನಂತಿವೆ.
![](http://powercity.news/wp-content/uploads/2021/12/IMG_20211229_122119.jpg)
ಉತ್ತರ ಕರ್ನಾಟಕದ ಭಾಗದ ಅದ್ರಲ್ಲೂ ಧಾರವಾಡ ಜಿಲ್ಲೆಯವರೇ ಆದ ಸಿಎಂ ಬೊಮ್ಮಾಯಿಯವರು ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಿಕೊಡ್ತಾರೆ ನೋಡಬೇಕಿದೆ.