ಸ್ಥಳೀಯ ಸುದ್ದಿ
ಹಣಕಾಸಿನ ವ್ಯವಹಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಸಹಿತ ಡಬಲ್ ಮರ್ಡರ್
![](https://www.powercity.news/wp-content/uploads/2023/05/Screenshot_20230526_090436_Google.jpg)
ಧಾರವಾಡ
ಹಣಕಾಸಿನ ವ್ಯವಹಾರಕ್ಕೆ
ಧಾರವಾಡದಲ್ಲಿ ಡಬಲ್ ಮರ್ಡರ್ ಆಗಿದೆ.
ಕಮಲಾಪೂರದ ಹೊರವಲಯದಲ್ಲಿ
ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
![](https://powercity.news/wp-content/uploads/2023/05/Screenshot_20230526_090112_WhatsApp.jpg)
![](https://powercity.news/wp-content/uploads/2023/05/Screenshot_20230526_090130_WhatsApp.jpg)
ಮಹಮ್ಮದ ಕುಡಚಿ, ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ಕುಡಚಿ ಮನೆ ಎದುರು ನಡೆದ ಘಟನೆ ಇದಾಗಿದೆ.
ಮನೆ ಎದುರು ಕುಳಿತಾಗ ದಾಳಿ ಮಾಡಿದ ಗುಂಪು, ಕುಡಚಿ ನಿವಾಸದ ಅನತಿ ದೂರದಲ್ಲಿ ಮತ್ತೊಂದು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ಹೆಸರು ಗಣೇಶ ಎಂದು ತಿಳಿದು ಬಂದಿದೆ.
![](https://powercity.news/wp-content/uploads/2023/05/Screenshot_20230526_090101_WhatsApp.jpg)
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
![](https://powercity.news/wp-content/uploads/2023/05/Screenshot_20230526_090310_Gallery.jpg)
ಧಾರವಾಡದದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.