ಧಾರವಾಡ
ಹಿರಿಯ ಪತ್ರಕರ್ತ ಬಸವರಾಜ ಆನೆಗುಂದಿ ಅವರ ತಂದೆ ನಿಧನ
![](https://www.powercity.news/wp-content/uploads/2021/12/IMG-20211203-WA0071.jpg)
ಧಾರವಾಡ
ಹಿರಿಯ ಪತ್ರಕರ್ತರಾದ ಬಸವರಾಜ ಆನೆಗುಂದಿಯವರ ಪೂಜ್ಯ ತಂದೆಯವರಾದ ಹಾಗೂ ಭೋವಿ ಸಮಾಜದ ಹಿರಿಯ ಮುಖಂಡರಾದ ಶ್ರೀ ಲಕ್ಷ್ಮಣ ಆನೆಗುಂದಿ ಇವರು ತಮ್ಮ 72 ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದು ಮೃತರ ಅಂತ್ಯಕ್ರಿಯೆಯನ್ನು ನಾಳೆ ದಿನಾಂಕ 04-12-2021 ರಂದು ಮದ್ಯಾಹ್ನ 12 ಗಂಟೆಗೆ ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದಲ್ಲಿ ನೆರವೇರಿಸಲಾಗುವುದು.
ದೇವರು ಮೃತರಿಗೆ ಚಿರಶಾಂತಿಯನ್ನು ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಧಾರವಾಡದ ಸಮಸ್ತ ಪತ್ರಿಕಾ ಬಳಗದವರು ಪ್ರಾರ್ಥಿಸಿದ್ದಾರೆ.