ಸ್ಥಳೀಯ ಸುದ್ದಿ

ಅಭಿಮಾನಿಗಳ ಆರಾಧ್ಯ ದೈವ ಡಾ.ಅಪ್ಪು..

ಧಾರವಾಡ

ಅಭಿಮಾನಿಗಳ ಪಾಲಿಗೆ ಡಾ.ಪುನೀತರಾಜಕುಮಾರ ಅಕ್ಷರಶ ದೇವತಾ ಮನುಷ್ಯ.

ಅವರು ಮಾಡಿದ ಕೆಲಸಗಳನ್ನು ನೋಡಿ, ಅವರಲ್ಲಿ ದೇವರನ್ನು ಕಾಣ್ತಾ‌ ಇದ್ದಾರೆ ಅಭಿಮಾನಿಗಳು.

ಧಾರವಾಡ ತಾಲೂಕಿನ ಜೋಗೆಲ್ಲಾಪೂರ ಗ್ರಾಮದಲ್ಲಿ ಇಬ್ಬರು ಅಭಿಮಾನಿಗಳಾದ ಯಲ್ಲಪ್ಪ ಹಾಗೂ ಮಹೇಶ ತಮ್ಮ ಸ್ನೇಹಿತರ ಮದುವೆಗೆ ಅಪ್ಪು ಫೋಟೊವನ್ನು ಗೀಪ್ಟ್ ಕೊಟ್ಟಿದ್ದಾರೆ.

ಕರ್ನಾಟಕ ರತ್ನ ಎಂದೆಂದಿಗೂ ಅಮರ. ಅವರು ನಮ್ಮ ನಡುವೆಯೇ ಇದ್ದಾರೆ ಎನ್ನುವ ಪ್ರೀತಿ ಈ ಇಬ್ಬರು ಅಭಿಮಾನಿಗಳಲ್ಲಿ ಗಾಢವಾಗಿ ಉಳಿದಿದೆ.

ಮದುವೆಯಲ್ಲಿ ಅಪ್ಪು ಫೋಟೊ ಗೀಪ್ಟ್ ಕೊಟ್ಟಿದ್ದನ್ನು ನೋಡಿದವರಿಗೆ, ಹಾಗೂ ಮದುವೆಗೆ ಬಂದಂತಹ ಎಲ್ಲರಿಗೂ ಇದೊಂದು ವಿಶೇಷವೇ ಆಗಿತ್ತು.‌

Related Articles

Leave a Reply

Your email address will not be published. Required fields are marked *

Back to top button