ಸ್ಥಳೀಯ ಸುದ್ದಿ

ದಿ ಕಾಶ್ಮೀರ ಫೈಲ್ಸ್ ವೀಕ್ಷಿಸಿದ ಸ್ವಾಮೀಜಿಗಳು

ಧಾರವಾಡ

ಸಂಗಮ್ ಚಿತ್ರಮಂದಿರದಲ್ಲಿ
ದಿ ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಣೆಗೆ ಧಾರವಾಡದ ಮಂದಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ
ಶಾಸಕರಾದ ಅರವಿಂದ ಬೆಲ್ಲದ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ ಮುತಾಲೀಕ , ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ದಯನಾಂದ ಸರಸ್ವತಿ ಗುರೂಜಿ, ಮನಗುಂಡಿಯ ಶ್ರೀ ಶ್ರೀ ಬಸವಾನಂದ ಸ್ವಾಮೀಜಿಗಳು, ಚಿತ್ರ ವೀಕ್ಷಣೆ ಮಾಡಿದ್ರು.

ಈ ಸಂದರ್ಭದಲ್ಲಿ ಅರುಣ ಜೋಶಿ , ಹಾಗೂ ಬಿಜೆಪಿ ನಾಯಕರುಗಳು, ಹಿರಿಯ ವಕೀಲರಾದ ಅರುಣ ಜೋಶಿಯವರೊಂದಿಗೆ ಚಿತ್ರ ವೀಕ್ಷಣೆ ಮಾಡಿದರು.

ಉಚಿತವಾಗಿ ಚಿತ್ರ ವೀಕ್ಷಿಸಲು ಧಾರಾನಗರಿಯ ಸಮಸ್ತ ನಾಗರಿಕರಿಗೆ ವ್ಯವಸ್ಥೆ ಮಾಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button