15 ದಿನಗಳಿಗೆ ಒಮ್ಮೆ ಉಚಿತ ಹೊಮಿಯೋಪತಿ ಚಿಕಿತ್ಸೆ.
![](https://www.powercity.news/wp-content/uploads/2023/03/IMG-20230320-WA0014-1.jpg)
ಧಾರವಾಡ
ಧಾರವಾಡ ಮಹಾತ್ಮಾ ಬಸವೇಶ್ವರ ನಗರದಲ್ಲಿ ಇನ್ನು ಮುಂದೆ 15 ದಿನಗಳಿಗೆ ಒಮ್ಮೆ ಕಡ್ಡಾಯವಾಗಿ ಉಚಿತ ಆರೋಗ್ಯ ಚಿಕೆತ್ಸೆ ಶಿಬಿರ ನಡಯಲಿದೆ.
![](https://powercity.news/wp-content/uploads/2023/03/IMG-20230320-WA0015.jpg)
ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು ಹಾಗೂ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಷಿ ರವರ ಅಭಿಮಾನಿ ಬಳಗದ ವತಿಯಿಂದ ಉಚಿತ ಹೊಮಿಯೋಪತಿ ಚಿಕಿತ್ಸೆಯನ್ನ ತವನಪ್ಪ ಅಷ್ಟಗಿ ಅಧ್ಯಕ್ಷರು ಕರ್ನಾಟಕ ಬಯಲು ಸೀಮೆ ಪ್ರದೇಶಅಭಿವೃದ್ಧಿ ಮಂಡಳಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಇರೇಶ ಅಂಚಟಗೆರಿ ಸೇರಿ 5/03/2023 ರಂದು ಚಾಲನೆ ನೀಡಿದ್ದರು.
![](https://powercity.news/wp-content/uploads/2023/03/IMG-20230320-WA0010.jpg)
ಈಗ ಮುಂದುವರಿದು ಇದೇ ಕಾರ್ಯಕ್ರಮ ಜನರ ಆರೋಗ್ಯದ ಹಿತದೃಷ್ಟಿಯಿಂದ
ಪ್ರತಿ 15 ದಿನಕೊಮ್ಮೆ ವೈದ್ಯರಾದ ಶ್ರೀಕಾಂತ ಮೀರಜಕರ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದಾರೆ.
ಇದರ ಸದುಪಯೋಗವನ್ನ ಸಾರ್ವಜನಿಕರು ಪಡೆದುಕೊಂಡರು.
![](https://powercity.news/wp-content/uploads/2023/03/IMG-20230320-WA0013.jpg)
ವೈದ್ಯರುಗಳಾದ ಶ್ರೀಕಾಂತ ಮೀರಜಕರ ಇಂದು ರೊಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ನೀಡಿದರು.
ಈ ಸಂದರ್ಭದಲ್ಲಿ ಶೇಖರ ಕವಳಿ, ಶ್ರೀಕಾಂತ ಕ್ಯಾತಪ್ಪನವರ, ಶಂಕರ ಪರಿಟ್ ಅಶೋಕ ಶೆಟ್ಟರ, ಎಪ್, ಪಿ ಪಾಟೀಲ್, ವಿನಾಯಕ ನಾಗಮ್ಮನವರ ರವರು ನಾಗರಿಕರಿಗೆ ಈ ಆರೋಗ್ಯ ಸೇವೆಯನ್ನ ಸಿಗುವಂತೆ ಮಾಡಿದರು.
ಮುಂದಿನ ಉಚಿತ ಆರೋಗ್ಯ ತಪಾಸಣೆ
03/04 2023 ಸೊಮವಾರದಂದು ಶ್ರೀಕಾಂತ ಕ್ಯಾತಪ್ಪನವರ ಮನೆಯ ಮಹಡಿಯ ಮೇಲೆ ಉಚಿತವಾಗಿ ಚಿಕಿತ್ಸೆ ಕೊಡಲು ವೈದ್ಯರು ಇಚ್ಚಿಸಿದ್ದು, ಇದರ ಸಂಪೂರ್ಣ ಸದುಪಯೊಗ ಪಡೆದುಕೂಳ್ಳಬೇಕೆಂದು ತವನ್ನಪ್ಪ ಅಷ್ಟಗಿ ಬಳಗದ ಅಭಿಮಾನಿಗಳು ತಿಳಿಸಿದ್ರು.