ಸ್ಥಳೀಯ ಸುದ್ದಿ

71 ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಗೆಲುವು ಶತಸಿದ್ಧ- ಸ್ವಾಮೀಜಿ ಭವಿಷ್ಯ

ಸವದತ್ತಿ

ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿರುವ ಶ್ರೀ ಉಮೇಶ್ವರ ಶಿವಾಚಾರ್ಯರು ಸಾಂಭಾಯ್ಯನವರ ಮಠಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಭೇಟಿ ನೀಡಿ, ಶ್ರೀಗಳ ಆರ್ಶಿವಾದ ಪಡೆದ್ರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ವಿನಯ ಕುಲಕರ್ಣಿ ಅವರು ಈ ಬಾರಿಗೆ ಗೆಲ್ಲೋದು ನೂರಕ್ಕೆ ನೂರರಷ್ಟು ಶತಸಿದ್ಧ ಎಂದರು.

ಇದೇ ವೇಳೆ ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಬಾಲ್ಯದ ದಿನಗಳಲ್ಲಿ ತನ್ನ ತಾಯಿ ಹಾಗೂ ಕುಟುಂಬಸ್ಥರೊಂದಿಗೆ ಮಠಕ್ಕೆ ನಡೆದುಕೊಂಡು ಬರುತ್ತಿದ್ದ ದಿನಗಳ ಬಗ್ಗೆ ಮಾಜಿ ಸಚಿವರಿಗೆ ತಿಳಿಸಿದ್ರು.

ಶ್ರೀಗಳ ಆರ್ಶಿವಾದ ನನ್ನ ಮೇಲೆ ಸದಾ ಇರಲೆಂದು ವಿನಯ ಕುಲಕರ್ಣಿ ಬೇಡಿಕೊಂಡು, ರಾಜಕೀಯ ಏಳಿಗೆಗೆ ಪ್ರಾರ್ಥಿಸಿದ್ರು.

Related Articles

Leave a Reply

Your email address will not be published. Required fields are marked *

Back to top button