ಧಾರವಾಡ
BRTS- BUS ನಿಂದ ನಿರಂತರ ಅಪಘಾತ- ಕೋರ್ಟ್ ಸರ್ಕಲ್ ನಲ್ಲಿಪಾದಚಾರಿಗೆ ಡಿಕ್ಕಿ ಹೊಡೆದ ಬಸ್ – ಬಾಗಲಕೋಟೆಯವನ ಸ್ಥಿತಿ ಗಂಭೀರ
![](https://www.powercity.news/wp-content/uploads/2021/11/IMG-20211114-WA0007.jpg)
![](http://powercity.news/wp-content/uploads/2021/11/IMG-20211114-WA0001.jpg)
ಧಾರವಾಡ
BRTS ಬಸ್ ನಗರ್ ಕೋರ್ಟ ಸರ್ಕಲ್ ಬಳಿ ಪಾದಚಾರಿ ಒಬ್ಬನಿಗೆ ಡಿಕ್ಕಿ ಹೊಡೆದಿದೆ. ಬಾಗಲಕೋಟೆ ಜಿಲ್ಲೆಯ ಭೈರಾಮಟ್ಟಿ ಗ್ರಾಮದ ಮಲ್ಲಣ್ಣ ಮೇಟಿ ಎನ್ನುವ ಪಾದಚಾರಿ ಅಪಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದಾರೆ.
![](http://powercity.news/wp-content/uploads/2021/11/IMG-20211114-WA0005.jpg)
ತಕ್ಷಣ ಅವರನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಚಿಕತ್ಸೆಗೆ ದಾಖಲು ಮಾಡಲಾಗಿದೆ. ಬಿಆರ್ಟಿಎಸ್ ಬಸ್ ಚಾಲಕನನ್ನು ವಶಕ್ಕೆ ಪಡೆದು ಟ್ರಾಫೀಕ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಲ್ಲಣ್ಣ ಅವರಿಗೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಕುಟುಂಬಸ್ಥರಿಗೆ ಅಪಘಾತದ ಬಗ್ಗೆಮಾಹಿತಿ ಕೊಡಲಾಗಿದೆ.